Pages

Wednesday 1 June 2011

ಮನದಂತೆ ನಡೆ

ನಾವು ಯಾವದೇ ಕೆಲಸವನ್ನು ಮಾಡುವಾಗ ನಮಗೆ ತೋಚಿದಂತೆ ಮಾಡಬೇಕು.
ಏಕೆಂದರೆ ಬೇರೆಯವರನ್ನು ನಾವು ವಿಚಾರಿಸಿದಾಗ ಸಿಗುವ ಉತ್ತರ ದ್ವಂದ್ವದಿಂದ ಕೊಡಿರುತ್ತದೆ.
ಆದರಿಂದ ಯಾವುದೇ ಕೆಲಸಮಾಡುವಾಗ ನಮಗೆ ಸರಿಅನಿಸಿದರೆ ಅದನ್ನೇ ಮಾಡಬೇಕು,
ಬೇರೆಯವರ ಮಾತು ಕೆಳಿಮದುವುದು,ಕಟಿಟ್ಟ ಬುತ್ತಿಯಂತೆ ಅದು ಯಗಲಾದರು ಕಲಿಯಗಬಹುದು.
ಆದರೆ ನಿಮ್ಮ ಅಭಿಪ್ರಾಯದಂತೆ ನೀವು ನಡೆದಾಗ ಅದರಲ್ಲಿ ಸೋಲು ಗೆಲವು ಯಾವುದರು ಅದು ತೃಪ್ತಿ ಇರುತ್ತದೆ.
ಮುಂದಿನ ಹೆಜ್ಜೆ ಇಡುವಾಗ ನಿಮ್ಮಲ್ಲಿ ದೃಡ ಸಂಕಲ್ಪ ವಿರುತ್ತದೆ ಆಗ ಯಾವುದೇ ಭಯವಿಲ್ಲದೆ ಸಾಗಲು ಸಾದ್ಯ.

No comments:

Post a Comment