Pages

Sunday 21 August 2011

ರಾತ್ರಿ ಕೆಲಸ.

    ನಾನು ಒಂದು ಕಾಲದಲ್ಲಿ ರಾತ್ರಿ ಕೆಲಸ ಅಂದರೆ ನೈಟ್ ಶಿಫ್ಟ್ ಕೆಲಸ ಅಂದ್ರೆ ಚನ್ನಾಗಿ ಇರುತ್ತೆ ಅಂದುಕೊಡಿದ್ದೆ.
ಯಾವುದೇ ವಸ್ತು ಅಥವಾ ಕೆಲಸ ಅದು ನಮ್ಮಿದ್ದ ದೂರ ಇದ್ದಾಗ ಅದರಬಗ್ಗೆ ತುಂಬ ಪ್ರತಿ ಇರುತ್ತದೆ. ಇದೇರೀತಿ ನನ್ನ ವಿಷಯದಲ್ಲೂ ಆಯಿತು, ಮೊದಲು ನಾನು ರಾತ್ರಿ ಕೆಲಸ ಮಾಡುತಿರಲಿಲ್ಲ ಆಗ ನನ್ನ ಗೆಳೆಯನೊಬ್ಬ ಮಾಡುತಿದ್ದ. ಆತ ಹೇಳುತಿದ್ದ ಈ ರಾತ್ರಿ ಕೆಲಸ ತುಂಬಾ ಕಷ್ಟಕಾಣು ಎಂದು ಆಗಾಗ ಹೇಳುತಿದ್ದ ಆಗ ನಾನು ಹೇಳುತಿದ್ದೆ ನನಗೆನಾದ್ರು ರಾತ್ರಿ ಕೆಲಸ ಮಾಡು ಚಾನ್ಸ್ ಬಂದ್ರೆ ಸಂತೋಷದಿಂದ ಮಾಡುತೇನೆ ಎಂದು ಹೇಳ್ತಿದ್ದೆ, ಇದೆರಿತಿಕಾಲ ಕಳಿತಿರುವಾಗ ಅಂತ ಚಾನ್ಸ್ ನನಗೆ ಬಂತು. ಆಗ ನಾನು ತೊಂಬ ಸಂತೋಷಪಟ್ಟೆ. ನಾನು ಏನಾದ್ರು ಮಾಡುವಾಗ  ಅವನ ಸಲಹೆ ಕೆಳುತಿದ್ದೆ ಅದೇ ರೀತಿ ಇಸರಿನು ಕೇಳ್ದೆ. ಆ ಸಮಯದಲ್ಲಿ ನನ್ನ ಗೆಳೆಯ ಹೇಳಿದ ಬೇಡಕಾಣು ಮೊದಲು ಖುಷಿಯಾಗುತ್ತದೆ ಆಮೇಲೆ ನಿನಗೇ ತಿಳಿಯುತ್ತದೆ. ಆಗ ನೀನೆ ಬಂದು ನನ್ನ ಹತ್ರಬಂದು ಹೇಳ್ತಿಯ ಈ ರಾತ್ರಿ ಕೆಲಸಕ್ಕೆ ಯಾಕಾದ್ರು ಒಪಕೊಂಡೆ ಅನಿಸುತ್ತದೆ. ನೀನು ಒಂದು ಸಾರೀ ಸೇರಿಕೊಂಡರೆ ಮತ್ತೆ ಹೊರಗೆ ಬರಲು ತುಂಬಾ ಕಷ್ಟ ಪಡಬೇಕು. ಉದಾಹರಣೆಗೆ :- ಎಣ್ಣೆ ಕೊಡಿಯಲು ಸ್ಟಾಟ್ ಮಾಡಿದರೆ ಅದರಿಂದ ಹೊರಗೆ ಬರಲು ಅಂದ್ರೆ ಕೊಡಿಯೋದನ್ನು ಬಿಡೋದು ಕಷ್ಟನು ಅದೇರೀತಿ ಕಾಣು ಅಂದ್ರೆ ನೀನು ರಾತ್ರಿ ಕೆಲಸ ಮಾಡಕ್ಕೆ ಆಗಲ್ಲ ಅಂದ್ರು ಅಲ್ಲಿ ಇರುವ ಟಿಮ್ ಬಿಡಲ್ಲ ಇದು ನನ್ನ ಅನುಬವಾದ ಮಾತು ಕಾಣು ಇಗಲೇ ಹೇಳಿಬಿಡು ಯಾಕೆಂದರೆ ಒಂದು ಸಾರೀ ಒಳಡದೆ ಹೋದ್ರೆ ಹೊರಗೆ ಬರಲು ಆಗಲ್ಲ ದಕ್ಕೆ .
        ನೂಡು ಗೆಳೆಯ ಯೋಚನೆಮಾಡು ಇದರಮೇಲೆ ನಿನಗೆಬಿಟ್ಟಿದು. ಆಗ ನನ್ನು ಹೇಳದೆ ನಾನು ಆತರ ಅಲ್ಲ ರಾತ್ರಿಕೆಲಸ
ಮಾಡತೀನಿ ಅಂದೇ ಆಗ ಅವನ್ನು ನಾನು ನೋಡುತ್ತಾ ಇರುತ್ತೆನಿ ಎಲ್ಲಿವರಗೆ ಮಾಡ್ತಿಯ ಅಂತ ಹೇಳ್ದ, ಹಾಗೆ ನಾನು ಹೇಳಿದ
ಮಾತು ನಿನಗೇ ಗೊತ್ತಾದಾಗ ನೀನೆ ಕಾಲ್ ಮಾಡಿ ಹೇಳ್ತಿಯ ಅಂತ ಹೇಳಿ ನನ್ನಗೆ ಕೆಲಸಕ್ಕೆ ಟೈಮ್ ಆಯ್ತು ಬರತೀನಿ
ಯೋಚನೆಮಾಡಿ ನಿರ್ಧಾರಕ್ಕೆ ಬಾ ಅಂದು ಹೇಳಿ ಹೋರಾಟ.
       ಹೀಗೆ ರಾತ್ರಿ ಕೆಲಸ ಹೋಗಲು ಅರಂಬಿಸಿದೆ ಕೆಲದಿವಸಗಳ ನಂತರ ಬೇಜಾರು ಅಗತೋಡಗಿತು ಏಕೆಂದರೆ ನಾನು ಮನೆಗೆ ಹೋದಾಗ ನನ್ನ ಗೆಳೆಯರಲ್ಲ ಕೆಲಸಕ್ಕೆ ಹೋಗುತಿದರು ನಾನು ಮಾತ್ರ ಮನೆಯಲ್ಲಿ ಇರುತಿದ್ದೆ ಆ ಸಮಯದೆಲ್ಲಿ ನಿದ್ದೆ ಮಾಡುತಿದ್ದೆ ಮತ್ತು ಟಿವಿ ನುಡುತಿದ್ದೆ. ಅದೇ  ಸಮಯದಲ್ಲಿ ಪರೀಕ್ಷೆ ಹತ್ರಾ ಬಂದಿದರಿಂದ ಓದಿಕೊಳುತಿದ್ದೆ ನಂತರ ಪರೀಕ್ಷೆ ಮುಗಿಯಿತ್ತು. ನಂತರವೂ ರಾತ್ರಿ ಕೆಲಸ ಹೋಗುತಿದ್ದೆ ಬರುಬರುತ್ತಾ ಕೆಲಸದ ಸಮಯದಲು ಮತ್ತು ಮನೆಯಲ್ಲೂ ಒಬ್ಬನೇ ಇರುವುದರಿಂದ ಏಕಾಂಗಿ ತನವು ಕಡಲು ಆರಂಬಿಸಿತು ಆಸಮಯದಲ್ಲಿ ಹಳೆಯ ನಿನಪುಗಳು ಮತ್ತು ಈ ರಾತ್ರಿಕೆಲಸದಬಗ್ಗೆ ಒಂದು ತಾರದ ಬೇಜಾರು ಯಾಕೆಂದರೆ ಕೆಲಸ ಮಾಡುವ ಸಮಯದಲ್ಲೂ ಒಬ್ಬನೇ ಇರಬೇಕು ಯಲ್ಲಕಡೆಯಲ್ಲಿ ಖಾಲಿ ಖಾಲಿ ಮಾತನಾಡಲು ಯಾರುಇಲ್ಲ ಒಂಟಿತನ ಮತ್ತು ಮನೆಗೆ ಬಂದರು ಅದೇರೀತಿ ಯಾಕೆಂದರೆ ನಮ್ಮ ಮನೆಯಲ್ಲಿ ಇರುವ ಸ್ನೇಹಿತರು ಕೆಲಸಕ್ಕೆ ಹೋಗುತ್ತಾರೆ. ಅಲ್ಲಿಯು ಯಾರು ಇರುವುದಿಲ್ಲ ಒಬ್ಬನೇ ಮನೆಗೆ ಹೋಗಿ ಮಲಗಿ ಆರಾಮವಾಗಿ ನಿದ್ದೆ ಮಾಡುಣ ಅಂದರೆ ಫೋನ್ ಮತ್ತು ಪಕ್ಕದ ಮನೆಯ ಟಿವಿ ಶಬ್ದದ ಮತ್ತು ಅಲ್ಲಿಯೇ ಇರುವ ಹಾರ್ಡ್ ವೇರ್ ಅಂಗಡಿಯ ಸದ್ದು ಹಾಗೆ ಮಲಗಿದಾಗ ಒಂದು ಸಾರಿ ಎಚ್ಚರವಾದರೆ ಮತ್ತೆ ನಿದ್ದೆ ಬರುವುದಿಲ್ಲ. ಆಸಮಯದಲ್ಲಿ ನನ್ನ ಹಳೆಯ ನೆನಪುಗಳು ಕಾಡುತ್ತವೆ. ಅವುಗಳೆಂದರೆ ಮನೆಯಲ್ಲಿ ಮೊದಲು ಕೆಲಸ ಮೊಗಿಸಿಬಂದ ನಂತರ ನನ್ನ ಗೆಳೆಯರು ಆ ದಿನದ ಸಿಹಿ ಕಹಿಗಳನ್ನು ಹಚಿಕೊಳುತಿದ್ದೆವು. ಹೀಗೆ ಮಾತನಾಡುತ್ತ ಮಲಗುವುದು ಸುಮಾರು 11.30 ಆಗುತಿತ್ತು. ಆದರೆ ಇಗ ಮನೆಯಲ್ಲಿ ಯಾರು ಇರುಉದಿಲ್ಲ ಯಾರಮಾತು ಕೇಳಲು ಆಗುವುದಿಲ್ಲ ಇದರಜೋತೆಗೆ ನಾನು ನನ್ನ ಗೆಳಯರನ್ನು ಬೆಟ್ಟಿಮಾಡುವುದು ವಾರಕ್ಕೆ ಒಂದು ಸಾರೀ (ಮನೆ ಅಂದ್ರೆ ನಾನು ಮತ್ತು ನನ್ನ ೩ ಜನ ಗೆಳೆಯರು ಇರುವ ರೂಮಿಗೆ ನಾನು ಮನೆ ಅಂತ ಹೇಳುತಿದ್ದೆನ್ನೇ) ಇವರನ್ನು ಬೇಟಿಮಾಡುವುದಾಗಿದೆ. ನನ್ನ ಗೆಳೆಯರು ಹೇಳ್ತಾರೆ ನಮ್ಮ ನಿಮ್ಮ ಬೆಟ್ಟಿ ನಿನ್ನು ಮೊಂದಿನವರವೇ ಅಂತ ಕೇಳ್ತಾರೆ ಅಗನನು ನೋಡಬೇಕು ಏನಾದರು ಕೆಲಸ ಇದ್ರೆ ಡೇ ಶಿಫ್ಟ್ ಬರಕ್ಕೆ ಹೇಳ್ತಾರೆ ಆಗ ಸಿಕ್ತೀನಿ ಅಂತ ಆಗ ಅವರು ಹೇಳ್ತಾರೆ ಕೆಲಸ ಇದ್ದಾಗ ಮಾತ್ರ
ಡೇ ಶಿಫ್ಟ್ ಇಲ್ಲವಂದ್ರೆ ನೈಟ್ ಶಿಫ್ಟ್ ಅಂತಾರೆ.
      ನಮ್ಮ ಕೆಲಸದಲ್ಲಿ ಒಬ್ಬ ನನ್ನಗೆ ತುಂಬಾ ಇಷ್ಟದ ಗೆಳೆಯನಿದನ್ನೇ ಅವರು ಸದಾ ನನ್ನ ಬಗ್ಗೆ ಕಾಳಜಿ ವಯುಸುತ್ತಾರೆ ಅವರು
ಹೇಳ್ತಾರೆ ರಾತ್ರಿ ವೇಳೆ ಬಿಸಿನೀರು ಕೊಡಿ ಮತ್ತು ಬೆಚ್ಚನೆ ಉಡುಪು ದರಿಸು ಮತ್ತು ಬೇಜಾರಾದರೆ ಸಿನಿಮ ನೋಡು ಅಂತ ಕೆಲ ವೆಬ್ ಸೈಟ್ ಅಡ್ರೆಸ್ ಸಹಾ ಕೊಡುತ್ತಾರೆ ಮಾತು ಕೆಲವಂದು ಪುಸ್ತಕವನ್ನು ತಂದು ಇಟ್ಟು ಅವುಗಳನ್ನು ಓದಲು ಹೇಳ್ತಾರೆ ಇರಿತಿ ತುಂಬಾ ಸಹಾಯ ಮಾಡ್ತಾರೆ ಅವರು ಇಲ್ಲದಿದ್ದರೆ ಯಾವತ್ತು ರಾತ್ರಿ ಕೆಲಸಕ್ಕೆ ಗುಡ್ ಬಾಯ್ ಹೇಳ್ತಿದ್ದೆ.
       ನನಗೆ ರಾತ್ರಿ ಕೆಲಸಕ್ಕೆ ಬರುವ ಅವಶಕತ್ತೆ ಇಲ್ಲ ಯಾಕೆಂದರೆ ನಾನು ಮಡುವಕೆಲಸದಲ್ಲಿ ಒಬ್ಬ ಕೆಲಸಗಾರನ ಕೊರತೆ ಇರುವುದರಿಂದ ಮಾಡಬೇಕಾಗಿದೆ. ಇಂತ ಸಮಯದಲ್ಲಿ ಮೇಲೆ ಹಿಳಿದ ಗೆಳಯ ಹಿಳಿದ ನಿನ್ನು ರಾತ್ರಿ ಕೆಲಸಕ್ಕೆ ಬಾ ಅಂತ ನಾನು ಅವರ ಮಾತಿಗೆ ಬೆಲೆಕೊಟ್ಟು ಹೋಗುತಿದ್ದೆನಿ ಹಾಗೆ ನನ್ನ ಇನೊಬ್ಬ ಗೆಳೆಯನು ರಾತ್ರಿ ಕೆಲಸ ನಿನ್ನೆ ಮಾಡು ಅಂತ ಹೇಳಲು ಆಗುತ್ತಿಲ್ಲ ಯಾಕೆಂದರೆ ಅದರ ಕಷ್ಟ ನನಗೆ ಅರ್ಥವಾಗಿದೆ ಅದರಿಂದ ನಾನು ಅವನ ಜೊತೆ ಹಂಚಿಕೊಂಡು ಮಾಡುತಿದ್ದೇನೆ.
     ಆದರೆ ನಮ್ಮ ಟಿಮ್ ನಾ ಕೆಲಸ ಗೆಳೆಯರು ಹೇಳ್ತಾರೆ ರಾತ್ರಿಕೆಲಸ ಚನ್ನಾಗಿ ಇದ್ದೀಯ ಅಂತ ಕೇಳ್ತಾರೆ ಅದಕ್ಕೆ ನಾನು ಹೇಳ್ತೀನಿ ಚನ್ನಾಗಿದೆ ಅಂತ ಯಾಕೆಂದರೆ ಇಲ್ಲ ಅಂದರೆ ಪ್ರಶ್ನೆಗಳಮೇಲೆ ಪ್ರಶ್ನೆ ಕೇಳ್ತಾರೆ ದಕ್ಕೆ ಒಂದು ಉತ್ತರ ಕೊಟ್ಟರೆ ಸುಮನೆಅಗುತ್ತಾರೆ. ಆದರು ತಿರ ಹತ್ತಿರದ ಗೆಳೆಯರಿಗೆ ಮಾತ್ರ ಹೇಳ್ತೀನಿ ಉಳಿದವರಿಗೆ ಮಾತ್ರ ಚನ್ನಾಗಿದೆ ಅಂತ ಉತ್ತರಕೊಟ್ಟು ಸುಮನಗುತ್ತೇನೆ. ಮಂತ್ತೆ ಕೆಲವರು ಕೇಳ್ತಾರೆ ಆರಾಮಾಗಿ ಇದ್ದೀಯ ಅಂತಾರೆ ಆಗ ಹೇಳ್ತೀನಿ ಅವರ ಅವರ ಕಷ್ಟ ಅವರಿಗೆ ಗುತ್ತು ನಿನಗೇ ನಾನು ಆರಾಮವಾಗಿ ಇರುವಂತೆ ಕಾಣುತ್ತೀನಿ ನನಗೆ ನೀನು
ಆರಾಮವಾಗಿ ಇರುವಂತೆ ಅನಿಸುತದೆ.
      ಆದರು ಇದು ಬೇರೆ ಯಾರು ಕೊಟ್ಟ  ಶಿಕ್ಷೆಯಲ್ಲ ನಾನು ಮಾಡಿಕೊಂಡ ತಪ್ಪು ಅದಕ್ಕಾಗಿ ಯಾರನ್ನು ದೂರುವಂತಿಲ್ಲ             ( ಮಾಡಿದ್ದೂ ಉಣ್ಣು ಮಾರಾಯ ) ಅನ್ನು ಗದೆಯಹಾಗೆ ಆದರು ಯಾವತ್ತು ಇದರಿಂದ ಮುಕ್ತಿ ಅಂತ ದೇವರನ್ನು ಬೇಡದ ದಿನವಿಲ್ಲ.

ದುಃಖ ಆತ್ಮಕ್ಕೆ ವಿಷವಾಗುತ್ತದೆ......

ನಿಮ್ಮ ಗೆಳೆಯ ಒಂದೇ ಒಂದು ನಗು ಇಲ್ಲದೆ ಇದ್ದಾನೆ ಎಂದಾದರೆ ನಿಮ್ಮದೊಂದು ನಗು ಅವನಿಗೆ ನೀಡಿ.
ದುಃಖವನ್ನು ಹೊರಗಿಡಬೇಕು ಎಂದು ನಾವು ಗೋಡೆ ಕತಿಕೊಂದರೆ ಸಂತೋಷವೇನು ಚಿಮ್ಮಿ ಹರಿಯುವುದಿಲ್ಲ.
ನೀವು ಪ್ರೀತಿಸುವ ಇಲ್ಲರು ನಿಮ್ಮನ್ನು ತಿರಸ್ಕರಿಸಿದಾಗ ಅಥವಾ ಮೃತಪಟ್ಟಾಗ ಅಳುವುದು ಸುಲಭ.
ಸಂಪೂರ್ಣ ಮೌನಾವು ದುಃಖಕ್ಕೆ ಎಡೆಮಾಡಿಕೊಡುತ್ತದೆ. ಇದು ಮೃತ್ಯುವಿನ ಛಾಯೆ.
ದೇವರ ಸೇವೆ ಮಾಡುವುದಕ್ಕೆ ಒಂದು ಮುಟೆ ದುಃಖಕ್ಕಿಂತ   ಒಂದು ಬೊಗಸೆ ಸಂತೋಷ ಸಾಕು.
ಉತ್ತಮ ಹಾಸ್ಯ ಆತ್ಮದ ಅರೋಗ್ಯ ವೃದ್ದಿಸುತ್ತದೆ, ದುಃಖ ವಿಷವಾಗುತ್ತದೆ.
ದುಃಖ ಮತ್ತು ಕಟ್ಟಲೆಗಳು ತುಂಬಾ ಸುಂದರವಗಿರುತ್ತವೆ ಮತ್ತು ನಮ್ಮನ್ನು ಧ್ಯನಸ್ಥಸ್ಥಿತಿಗೆ ಕೊಂಡೊಯ್ಯುತ್ತವೆ.
ನೀವು ದುಃಖದ ಬಗ್ಗೆ ತಿಲಿದುಕೊಡಿಲ್ಲ ಎಂದಾದರೆ ಸಂತೋಷವನ್ನು ವರ್ಣಿಸಲರಿರಿ.
ಅತಿಯಾದ ದುಃಖದಲ್ಲಿ ಭಾವನಾತ್ಮಕತೆಗೆ ಅವಕಾಶವೇ ಇರುವುದಿಲ್ಲ.

Sunday 31 July 2011

ಪ್ರೀತಿಗೆ ವಿದ್ಯಾ ಮುಖ್ಯವಲ್ಲಾ ಪ್ರೀತಿಸುವ ಮನಸು ಮುಖ್ಯ

ಒಬ್ಬ ಹುಡುಗ ಒಂದು ಹುಡಿಗಿಯನ್ನು ತುಂಬಾ ಪ್ರೀತಿಸುತಿದ್ದ ಅವಳು ಸಾಹ ಪ್ರೀತಿಸುತಿದ್ದಳು,
ಆಗಾ ಅವಳು ಪೀ ಯು ಸಿ ಮಾಡುತಿದ್ದಳು ಆ ಹುಡುಗ ಲಗೆಜ್ ಆಟೋ ಓಡಿಸುತಿದ್ದ, ಪ್ರತೀದಿನ ಅವರೂ ಸೇರುತಿದ್ದರು ಹೀಗೆ ಎರೆಡು ವರ್ಷಗಳನ್ನು ಕಳೆದರೂ.
ನಂತರ ಆ ಹುಡಗಿ ತನ್ನ ಮುಂದಿನ ಅಭ್ಯಾಸಕ್ಕಾಗಿ (ಬಿ ಎ ಮಾಡಲು) ಆ ಉರಿನ ತಾಲೂಕು ಕೇಂದ್ರದಲ್ಲಿ ಓದಲು ಹೋದಳು ಆ ಸಮಯದಲ್ಲಿ ಅವಳ ಬಾಲ್ಯ ಗೆಳತಿಯರೂ ಸಾಹ ಸಿಕ್ಕರೂ, ಇಂತಾ ಸಮಯದಲ್ಲಿ ಆ ಹುಡುಗಸಾಹ ತಾನು ಮೊದಲು ಹೋಗುತಿದ್ದ ಪಟ್ಟಣ ಬಿಟ್ಟು ಆ ಹುಡುಗಿ ಇದ್ದ ಪಟ್ಟಣಕ್ಕೆ ಬಂದ ಅಲ್ಲಿ ಲಗೆಜ್ ಆಟೋಓಡಿಸುವಾ ಕೆಲಸ ಮುಂದುವರಿಸಿದಾ ಹೀಗೆ ಇರುವಾಗ ಇವಳ ಪ್ರೀತಿಯ ವಿಷಯ ಅವಳ ಗೆಳತಿಯಾರೆಗೆ ತಿಳಿಯಿತ್ತು.
ಆ ಸಮಯದಲ್ಲಿ ಅವಳ ಗೆಳತಿಯು ಇರಿತಿ ಹೇಳುತಲೇ ನೀನು ಬಿ ಎ ಒತಿದಿಯ ಅವನೂ ನೋಡಿದರೆ ಸ್ ಎಲ್ ಸಿ ಪೇಲು ಅಂತ ಹುಡಗನ್ನ ನೀನುಪ್ರೀತಿಸುತಿದ್ದೀಯಲ್ಲಾ ನಿನಗೇನಾದ್ರೂ ಬುದ್ದಿಯಿದಿಯ್ ಅಂತ ಹೇಳ್ತಾಳೆ ಆ ಮಾತನ್ನು ಕೇಳಿದ ಈ ಹುಡುಗಿ ಅವನನ್ನು ದೂರಮಾಡಲು ಪ್ರಯತ್ನಿಸುತಲೇ
ಆ ಹುಡುಗ ಇವಳನ್ನು ತುಂಬಾ ಆಳವಾಗಿ ಪ್ರೀತಿಸುತಿದ್ದ ಹೀಗೆ ಇರುವಾಗ ಹುಡುಗಿಯೂ ತನನ್ನು ಮರೆಯುವಂತೆ ಹೇಳುತಲೇ ಆದರೆ ಆ ಹುಡುಗ ಕೇಳುವುದಿಲ್ಲ
ಆ ಹುಡುಗಿ ಪೂನ್ ಮಾಡಿದರು ಮಾತನಾಡುವುದಿಲ್ಲ ನಂತರ ಆ ಹುಡುಗ ಎದುರಿಗೆ ಸಿಕ್ಕಾಗ ಹೇಳ್ತಾನೇ ನೀನು ನನ್ನನೂ ಪ್ರೀತಿಸದಿದ್ದಾರೆ ನಾನು ಸಾಯುತ್ತೇನೆ
ಎಂದು ಹೇಳ್ತಾನೇ.
ಮರನೆದಿನ ಆತನು ಒಂದು ವಿಷಾದ ಬಟಾಲೀ ತೆಗೆದುಕೊಂಡು ಬಂದು ನೀನು ನನ್ನನು ಪ್ರೀತಿಸದಿದ್ದರೆ ನಾನು ಕೋಡಿದು ಸಾಯುತ್ತೇನೆ ಎಂದು ಹಿಳಿದ ಅದಕ್ಕೆ ತಲೆಕೊಡದ ಹುಡಗಿ ಸುಮನೆ ಬಸು ಹತಿದಲು ಆಗಲು ಸಾಹ ಆ ಹುಡುಗ ನೂಡುತಲೇ ನಿಂತಿದ್ದ ನಂತರ ಹುಡಗಿ ತಾನು ಕೋತಿದ್ದ ಸೀಟಿನ ಕಿಡಕಿಯನ್ನೂ ಹಾಕಿದಳೂ ಅದಗಿ ಕೆಲವೇ ನಿಮಿಷದಲ್ಲಿ ಆತ ವಿಷವನೂ ತೆಗೆದುಕೊಂಡ ವಿಷಯ ಬಂತು ಆದರೆ ಆ ಹುಡಗಿ ತನಗೆ ಏನೂ ಗೊತಿಲ್ಲದಂತೆ ಸುಮನೆ ಇತ್ತು.
ಆದರೆ ಆತ ಮಾತ್ರ ಸತ್ತು ಹೂದಾ.
ಇವಳಿಗೆ ಮೊದಲು ಅವನು ಬೇಕಾಗಿತ್ತು ಆದರೆ ನಂತರ ಅಂದರೆ ಬಿ ಎ ಮಾಡುತಿದ್ದೀನಿ ಎಂಬ ಸೊಕಿನಿಂದ ಆ ಹುಡುಗನ ಜೀವನವನ್ನೇ ಬಲಿತಾಗೆದುಕೊಡಲು.
ಪ್ರೀತಿಗೆ ವಿದ್ಯಾ ಮುಖ್ಯವಲ್ಲಾ ಪ್ರೀತಿಸುವ ಮನಸು ಮುಖ್ಯ ಎಂದು ಆ ಹುಡಗಿ ತಿಳಿಯಲಿಲ್ಲ.

ಈ ಕಥೆ ಕೇಳಿದಾಗ ಅನಿಸುತದೆ ಪ್ರೀತಿಸುವ ಮೊದಲು ಯುಚಿಸಬೇಕು ನಮ್ಮ ಮತ್ತು ಆ ಹುಡುಗಿಯ ಮದ್ಯದ ಅಂತರವನ್ನು ನೂಡಿ ಪ್ರೀತಿಸಬೇಕು. ಸುಮನ್ನೇ ಯಾರೂ ಪ್ರೀತಿಮಾಡತರೆ ನಾನ್ನು ಮಾಡತೀನಿ ಅಂತ ಹೋದರೆ ಇದೆರಿತಿ ಆಗುತದ್ದೇ
ನನ್ನದು ಒಂದು ಪ್ರಶ್ನೆ ಪ್ರೀತಿಸಿಯೇ ಮದುವೆ ಆಗಬೇಕೆ? ಅಥವಾ
ಮದುವೆ ಆಗಿ ಪ್ರೀತಿಸಬೇಕೆ?
ನನ್ನ ಉತ್ತರ ಮದುವೆ ಆಗಿ ಪ್ರೀತಿಸುವುದೇ ಉತ್ತಮ ನಿಮ್ಮ ಉತ್ತರ?

Monday 25 July 2011

ಯಾವ ಮನುಷ್ಯನ ಮುಖದಿಂದ ಅಳೆಯಬಾರದು

ಇವತ್ತು ಬೆಳೆಗ್ಗೆ ನಾನು ನಮ್ಮ ಏರಿಯಾದ ಒಂದು ಕರನ್ಸಿ ಅಂಗಡಿಗೆ ಹೋದೆ ಆಗ ಅಲ್ಲಿ ಒಬ್ಭ ಅಟೋ ಚಾಲಕ ಬಂದಾ. ಆತ ತನ್ನ ಮೊಬೈಲ್ ಗೆ  ಕರನ್ಸಿ ಹಾಕಿಸಲು ಬಂದಿದ್ದ .ಆತನ ವೇಶವು ನುಡಿದರೆ ಪಕ್ಕ ಪರುಡಿಯಂತೆ ಕನುಸುತಿದ್ದ , ಕರನ್ಸಿ ಅಂಗಡಿಯವನ್ನು ಕರನ್ಸಿ ಇಲ್ಲವೆಂದು  ಹೇಳಿದನು ಅತನಬಳಿಯಲ್ಲಿ ಇದ್ದ ಹಳೆಯ ಕರನ್ಸಿ ಕಾರ್ಡ್ ನ್ನು ರಿರ್ಚಾಜ ಮಾಡಲು ಅವನಿಗೆ ತಿಯಲಿಲ್ಲ  ಆಗ ಅವನ್ನು ಅಂಗಡಿಯವನ್ನು ಕೇಳಿದ ಆದರೆ ಅವನು ಸರಿಯಾಗಿ ಉತ್ತರಿಸಲಿಲ್ಲ ನಂತರ ಆತನು ನನ್ನು ಕೇಳಿದ ಆಗ ನನ್ನು ರಿರ್ಚಾಜ ಮಾಡಿಕೊಟ್ಟೆ,
ನಂತರ ಆತ ಅಲ್ಲಿಂದ ಹುರಾಟ ನಂತರ ಹಾದಿಯಲ್ಲಿ ಸಿಕ್ಕ ಆಗ ಅವನ್ನು ನನ್ನು ಕೇಳಿದ ಎಲ್ಲಿಗೆ ಹೂಗಬೇಕು ಎಂದು ಆಗ ಮನೆಗೆ ಹುಗುತ್ತ  ಇದ್ದೇನೆ ಎಂದು ಹಿಳಿದೆ ನನ್ನು ಡ್ರಾಪ್ ಮಾಡತೀನಿ ಎಂದು ಹಿಳಿದ ಅದಕ್ಕೆ ನನ್ನು ಹೇಳ್ದೆ ಬೇಡ ಅಂತ ಆದರೆ ಬಲವಂತ ಮಡಿದ ಆಮೇಲೆ ಅದರ ಮೇಲೆ ಹೋದೆ ಆಗ  ಯೋಚನೆ ಮಾಡಿದೆ ಮೊದಲು ನಾನು ನನ್ನ ಮನಸಿನಲ್ಲಿ ಅವನ ಮೇಲೆ ಇದ್ದ ಅಬಿಪ್ರಯದಬಗ್ಗೆ ಬೇಸರವಾಯಿತು. ಹಾಗಂತ ಆತನ ಹತ್ತಿರ ಹಳಲಿಲ್ಲ , ಆತನಿಗೆ ಅಟೋದ ಬಾಡಿಗೆಯೂ ತೆಗೆದುಕೊಳ್ಳಲಿಲ್ಲ,
ಅಗ್ಗ ಅನಸಿತು  ಯಾವ ಮನುಷ್ಯನ ಮುಖದಿಂದ ಅಳೆಯಬಾರದು ಇಂದು ಅನಿಸಿತ್ತು

Tuesday 12 July 2011

ಆಸಕ್ತಿ

ಸಮರ್ಪಣ ಮನೋಭಾವ ಹಾಗು ಆಸಕ್ತಿ ಇದ್ದರೆ ಯಾವ ಕೆಲಸವೂ ಭಾರವಾಗುವುದಿಲ್ಲ ಎಂಬುದಕ್ಕೆ
ಒಂದು ಉದಾಹರಣೆ - 14 ಕೆ.ಜಿ ಭಾರದ ಗ್ಯಾಸ್ ಸಿಲಿಂಡರ್ ಎತ್ತಿಡಲು ಒದ್ದಾಡುವ ಹುಡುಗ,
೫೦ ಕೆ.ಜಿ ಭಾರದ ಹುಡುಗಿಯನ್ನು ಅನಾಯಾಸವಾಗಿ ಎತ್ತುತ್ತಾನೆ.

ನ್ಯೂಟನನ್ನ ತಾಳ್ಮೆ

ಸರ್ ಐಸಾಕ್ ನ್ಯೂಟನ್ ಗುರುತ್ವಾಕರ್ಷಣ ತತ್ವವನ್ನು ಕಂಡು ಹಿಡಿದ ಪ್ರಖ್ಯಾತ ವಿಜ್ಞಾನಿ . ಒಮ್ಮೆ ಅವನು ತೋಟದಲ್ಲಿ ತಿರುಗಡುತ್ತಿರುವಾಗ ಸೇಬು ಮರದಿಂದ ಹಣ್ಣು ಬೀಳುವುದನ್ನು ನೋಡಿ ಇದಕ್ಕಾಗಲೀ, ಬಲಕ್ಕಗಲೀ ಮೇಲಕ್ಕಗಲಿ ಏಕೆ ಹೋಗಲಿಲ್ಲ? ಎಲ್ಲ ವಸ್ತುಗಳು ನೆಲದ ಮೇಲೆಯೇ ಏಕೆ ಬಿಳುತ್ತವೆ ಎಂಬುದರ ಬಗ್ಗೆ ಸಂಶೋಧನೆ ಮಾಡಿ ಭೂಮಿಯ ಗುರುತ್ವಾಕರ್ಷಣ ನಿಯಮಗಳನ್ನು ರೂಪಿಸಿದ. ನ್ಯೂಟನನ್ನ ಜೀವನದ ಒಂದು ಘಟನೆ ಅವನ ಮೇಲೆ ಅಪಾರ ಪರಿಣಾಮ ಬೀರಿತ್ತು. ಇದರಿಂದ ಅವನ ಆರೋಗ್ಯದ ಮೇಲೆಯೂ ಅಪಾರ ಪರಿಣಾಮ ಬೀರಿತ್ತು.ಇದರಿಂದ ಅವನ ವಾದ ಮಾಡುವ ಶಕ್ತಿಯನ್ನು ಹೆಚ್ಚು ಕಡಿಮೆ ಕಳೆದುಕೊಂಡನು.
ನ್ಯೂಟನ್ ಅನೇಕ ವರ್ಷಗಳ ಪರಿಶ್ರಮದಿಂದ ಒಂದು ಮುಖ್ಯವಾದ ಸಂಶೋಧನೆಯನ್ನು ಕೈಗೊಂಡಿದ್ದ. ಕೊನೆಗೂ ಅದರಲ್ಲಿ ಸಫಲನು ಆದ.ತನ್ನ ಸಂಶೋಧನೆಗಳನ್ನು ಪ್ರಕಟಿಸಲು ಸಿದ್ಧತೆಗಳನ್ನು ನಡೆಸಿದ್ದ. ಇದು ನಡೆದದ್ದು ನ್ಯೂಟನನ್ನ 51ನೇ ವಯಸ್ಸಿನಲ್ಲಿ. ತನ್ನ ಅಮೂಲ್ಯ ಸಂಶೋಧನೆಗೆ ಸಂಬಂದಪಟ್ಟ ಲೇಖನಗಳನ್ನು ತನ್ನ ಮೇಜಿನ ಮೇಲೆ ಇಟ್ಟು ಪ್ರಾರ್ಥನೆಗೆ ತೆರಳಿದ್ದ. ಅವನ ಗೈರು ಹಾಜರಿಯಲ್ಲಿ ಒಂದು ಇಲಿ ಮೇಜಿನ ಮೇಲೆ ಬಂದು ಅವನ ಸಂಶೋಧನಾ ಲೇಖನಗಳನ್ನು ಹಾಳು ಮಾಡತೊಡಗಿತು. ಅವನ ನಂಬಿಕೆಯ ನಾಯಿ ಡೈಮಂಡ್ ತನ್ನ ಯಜಮಾನನ ಲೇಖನಗಳನ್ನು ರಕ್ಷಿಸಲು ಇಲಿಯ ಮೇಲೆ ನೆಗೆಯಿತು. ಈ ಗೊಂದಲದಲ್ಲಿ ಉರಿಯುತ್ತಿದ್ದ ಒಂದು ಮೇಣದ ಬತ್ತಿ ಲೇಖನಗಳ ಮೇಲೆ ಉರಿಳಿ ಬಿದ್ದು ಅದನ್ನು ಸಂಪೂರ್ಣ ನಾಶಮಾಡಿತು.ನ್ಯೂಟನ್ ಹಿಂದಿರುಗಿ ಬಂದು ನೋಡಿದಾಗ ಹಲವು ವರ್ಷಗಳ ತನ್ನ ಶ್ರಮ ಸುಟ್ಟು ಬುದಿಯಗಿರುವುದನ್ನು ಕಂಡು. ಅವನಿಗೆ ಬೇಸರವಾದರೂ ನ್ಯೂಟನ್ ತಾಳ್ಮೆ
ಕಳೆದುಕೊಳ್ಳದೆ ತನ್ನ ನಾಯಿಗೆ ಬೈಯ್ಯಲಿಲ್ಲ, ಹೊಡೆಯಲಿಲ್ಲ. ಇದು ಅವನ ಮೇಲೆ ಆಘಾತವುಂಟು ಮಾಡಿದರು ಸಿಟ್ಟನ್ನು ತೋರದೆ ಸಂಯಮ ಕಾಪಾಡಿಕೊಂಡಿದ್ದು ಅವನ ಹೆಗ್ಗಳಿಕೆ.

Saturday 11 June 2011

ಸ್ನೇಹ ಪ್ರೀತಿ

ಜೀವನದಲ್ಲಿ ಸುಂದರವಾಗಿ ಇರುವವರನ್ನ ಇಷ್ಟ ಪಡಬೇಡಿ,
ನಮ್ಮ ಬದುಕನ್ನು ಸುಂದರವಾಗಿ ಮಾಡುವರನ್ನು ಪ್ರಿತ್ಸಿ.
ಆಗ ಜೀವನ ನಮ್ಮ ಕಲ್ಪನೆಗಿಂತಲೂ ಸುಂದರವಾಗಿ ಇರುತ್ತದೆ.

ಅಮ್ಮನ ಪ್ರೀತಿ ಅಮೃತ,
ಅಪ್ಪನ ಪೀತಿ ಅದ್ಬುತ,
ಗುರುವಿನ ಪ್ರೀತಿ ನಿಸ್ವರ್ತ,
ಲೋವರ್ ನಾ ಪ್ರೀತಿ ಸ್ವಾರ್ತ,
ಆದರೆ ಗೆಳೆಯನ ಪ್ರೀತಿ ಶಾಶ್ವತ,

ಎಲ್ಲರಿಗು ಪ್ರೀತ್ಸೋ ಭಾಗ್ಯ ಸಿಗಲ್ಲಾ,
ಸಿಕ್ಕಿದರು ಪ್ರೀತ್ಸೋರು ಸಿಗಲ್ಲಾ,
ಸಿಕ್ಕಿದರು ಕೊನೆವರಗೂ ನಿಮ್ಮ ಜೊತೆ ಇರಲ್ಲ,
ಅದಕ್ಕೆ ಪ್ರೀಥ್ಸೋರನ್ನ ಯಾವಾಗಲು ಕಳೆದುಕೊಳ್ಳಬೇಡಿ.

ಸ್ನೇಹ ಜೀವನದ ಮೊದಲನೇ ಪುಟ.
ಸಾವು ಜೀವನದ ಕೊನೆಯ ಪುಟ.
ಒನ್ ಬದಲಾವಣೆ ಏನು ಅಂದ್ರೆ
ಸಾವು ಎಲ್ಲೆರಿಗೂ ಬರುತೆ..
ಆದ್ರೆ ಸ್ನೇಹ ಎಲ್ಲರಿಗೂ ಸಿಗೋಲ.

Wednesday 1 June 2011

ಮನದಂತೆ ನಡೆ

ನಾವು ಯಾವದೇ ಕೆಲಸವನ್ನು ಮಾಡುವಾಗ ನಮಗೆ ತೋಚಿದಂತೆ ಮಾಡಬೇಕು.
ಏಕೆಂದರೆ ಬೇರೆಯವರನ್ನು ನಾವು ವಿಚಾರಿಸಿದಾಗ ಸಿಗುವ ಉತ್ತರ ದ್ವಂದ್ವದಿಂದ ಕೊಡಿರುತ್ತದೆ.
ಆದರಿಂದ ಯಾವುದೇ ಕೆಲಸಮಾಡುವಾಗ ನಮಗೆ ಸರಿಅನಿಸಿದರೆ ಅದನ್ನೇ ಮಾಡಬೇಕು,
ಬೇರೆಯವರ ಮಾತು ಕೆಳಿಮದುವುದು,ಕಟಿಟ್ಟ ಬುತ್ತಿಯಂತೆ ಅದು ಯಗಲಾದರು ಕಲಿಯಗಬಹುದು.
ಆದರೆ ನಿಮ್ಮ ಅಭಿಪ್ರಾಯದಂತೆ ನೀವು ನಡೆದಾಗ ಅದರಲ್ಲಿ ಸೋಲು ಗೆಲವು ಯಾವುದರು ಅದು ತೃಪ್ತಿ ಇರುತ್ತದೆ.
ಮುಂದಿನ ಹೆಜ್ಜೆ ಇಡುವಾಗ ನಿಮ್ಮಲ್ಲಿ ದೃಡ ಸಂಕಲ್ಪ ವಿರುತ್ತದೆ ಆಗ ಯಾವುದೇ ಭಯವಿಲ್ಲದೆ ಸಾಗಲು ಸಾದ್ಯ.
ಲಕ್ಷಾಂತರ ರುಪಾಯಿ ಮೌಲ್ಯದ ವಜ್ರವನ್ನು ಮಾರಾಟ ಮಾಡಲು ಒಬ್ಬ ಐಶ್ವರ್ಯರೈ ಬಚ್ಚನ್ ಬೇಕು.
ಆದೇ ತೊಂಬತ್ತು ರುಪಾಯಿ ಸಿಮಕಡ್೯ ಮಾರಾಟ ಮಾಡಲು ಅಭಿಷೇಕ್ ಬಚ್ಚನ್ ಬೇಕು.

Saturday 21 May 2011

ಸುಪ್ರಭತಾ

ಎಲ್ಲ ಬೆರಳುಗಳೂ ಉದ್ದದಲ್ಲಿ ಬೇರೆ ಬೇರೆ.
ಆದರೆ ಅವನ್ನು ಬಗ್ಗಿಸಿದರೆ ಎಲ್ಲವೂ ಸಮ ಸಮ.
ತಗ್ಗಿ ಬಗ್ಗಿ ನಡೆದರೆ ಬದುಕು ಸುಸೂತ್ರ, ಸುರುಳಿತ.
ಆಗ ಎಂಥ ಸಂನಿವೆಶವನ್ನಾದರೂ ನಿಭಾಯಿಸಬಹುದು.

ಸಿಟ್ಟೆ೦ದರೆ ಕ್ಷಣಿಕ ಹುಚ್ಚುತನ.
ಇದು ಎಂಥ ಸಂಬಂಧ,
ಸಂನಿವೆಶವನ್ನಾದರೂ ಕೆದಿಸಬಲ್ಲುದು.
ಸಿಟ್ಟಿನ ಕೈಗೆ ಮಾತ್ರ ಬುದ್ದಿ ಕೊಡಬಾರದು.
ನಿಮ್ಮ ಸಿಟ್ಟು ನಿಮ್ಮ ಪರಮ ವೈರಿ

ಒಬ್ಬ ವ್ಯಕ್ತಿ ಮೃದುವಗಿದ್ದಾನೆ ಎಂದು ಮಾತ್ರಕ್ಕೆ
ಆತ ದುರ್ಬಲನಾಗಿದ್ದಾನೆ ಎಂದರ್ಥವಲ್ಲ.
ಅತ್ಯಂತ ಮೃದುವಾಗಿರುವ ನಿರಿನಿಂದಲೇ
ಕಲ್ಲನ್ನು ಕತ್ತರಿಸುತ್ತಾರೆ. ವಿದ್ಯುತ್ತನ್ನು ಉತ್ಪಾದಿಸುತ್ತಾರೆ.

ಜೀವನದಲ್ಲಿ ಎಲ್ಲರನ್ನೂ ಸ್ನೇಹಿತರಾಗಿಯೇ
ಮೊದಲು ಸ್ವಿಕರಿಸುತ್ತೇವೆ.
ಯಾರು ಶತ್ರುಗಳಾಗಿ ಪರಿಚಿತರಗುವುದಿಲ್ಲ.
ಪ್ರತಿ ಸಂಬಂಧವೂ ಸ್ನೇಹವನ್ನೇ ಅಪೇಕ್ಷಿಸುತ್ತದೆ.
ಅದನ್ನು ಮುಂದುವರಿಸಬೇಕು.

ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು
ಒಂದು ಪಾಠ ಎಂದು ಸ್ವಿಕರಿಸಿದರೆ ನಾವು ಅದನ್ನು
(ಸಮಸ್ಯೆಯನ್ನು) ನೋಡುವ ದೃಷ್ಟಿಕೋನವೇ ಬದಲಾಗುತ್ತದೆ.
ಪ್ರೀತಿ ಸಮಸ್ಯೆ ನಮಗೆ ಜೀವನ ಪಾಠವಾಗಲಿ.

ನಮ್ಮ ನಗುವನ್ನು ಯಾವತ್ತೂ ಕಳೆದುಕೊಳ್ಳಬಾರದು.
ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು
ನಗುವಿಗಿಂತ ಬೇರೆ ಯಾವುದೇ ಭಾವನೆಯೂ ಮುಚ್ಚಿಡಲಾರದು.

ಜೀವನಕ್ಕೆ ಅಂತ್ಯ ಇರುವನಂತೆ ಜಗತ್ತಿಗೂ ಅನತ್ಯವಿರುವುದು.

ನಾವು ಹಿಂದಿನ ಇತಿಹಾಸ ನುಡಿದಾಗ ತಿಳಿಯುತ್ತದೆ.
ರಾಮಾಯಣ ಮಹಾಭಾರತ ಅಂತ ಪುರಣಗಲ್ಲಿ ಓದುವಾಗ ಅಲ್ಲಿನ ಜೀವನ ಶೈಲಿ ಆಡಳಿತ ತಿಳಿಯುತ್ತದೆ.
ಈಗಿನ ರೀತಿ ಆ ಕಾಲವು ಮುಂದುವರದ್ದಿತು. ಅಗಿನಕಲದಲ್ಲೂ ಋಷಿಗಳು ಈಗಿನ ವಿಜ್ಞಾನಿಗಳಿಗೆ ಸಮಾನ ಯಾಕೆಂದರೆ ಅವರು ತಮ್ಮ ದಿವ್ಯ ದೃಷ್ಟಿ ಮುಲಕ ತಿಳಿದು ಅದರಮುಲಕ ಹೇಳುತಿದ್ದರು. ಈಗಿನ ಕಾಲದನಂತೆ ಆಗ ಯುದದ್ದ ಅಯುದಗಳು ಇದ್ದವು.
ಇಗ ಇರುವನಂತ್ತೆ ಬಯನಕ ಅಥವಾ ಹಾನಿಕಾರಕ ಅಯುದಗಳು ಆಗಿನಕಾಲದಲ್ಲಿ ಇರುವುದು ತಿಳಿದು ಬರುತ್ತದೆ.
ಇಗ ಹೇಗೆ ಮುಂದುವರದಿದೆಯು ಹಾಗೆ ಆ ಕಾಲದಲ್ಲಿ ಮುಂದುವರದಿತ್ತು.
ಆದರೆ ವಿಪರಿತ ಬುದ್ದಿ ವಿನಾಶಕ್ಕೆ ಕಾರಣ ಎಂಬ ಹಾಗೆ
ಆಗಿನ ಕಾಲದಲ್ಲೂ ಅಸೆ ವ್ಯಾಮೋಹ ಮೋಸ ಜಾಸ್ತಿಯಾಗಿ ವಿನಾಶಕ್ಕೆ ಕಾರಣವಾಯಿತು.
ಇದೆ ರಿತಿ ಇಂದಿನ ಜಗತ್ತು ನಾಶಕ್ಕೆ ಹತ್ತಿರವಾಗಿದೆ.

Thursday 19 May 2011

ಒಂದು ಸಂದಭಾರ್ದಲ್ಲದ ನೋವು ಬೇಸರ,
ಇಡೀ ದಿನದ ಮುಡನ್ನು ಹಳಗಲು ಬಿಡಬಾರದು.
ಒಂದು ಕಹಿ ಘಟನೆಯಿಂದ ಇಡೀ ಸಬಂಧವನ್ನು ಕಡಿದುಕೊಳ್ಳಬಾರದು.

Tuesday 17 May 2011

ಯಾವತ್ತು ನಮಗೆ ಇಷ್ಟವಾಗುವ ವ್ಯಾಕ್ತಿ ಅಥವಾ ವಸ್ತುವಿನಿಂದ ಯಾವಾಗಲು ನಮ್ಮಿದ ದೂರವಿರಬೇಕು.
ಇದಕ್ಕೆ ಸಂಬದಿಸಿದ ಒಂದು ಗಾದೆ ಇದೆ. ದುರದಬೇಟ್ಟ ಕಣ್ಣಿಗೆ ನುಣ್ಣಗೆ.
ಯಾಕೆಂದ್ರರೆ ಅದರ ಹತ್ತಿರ ಹೋದಾಗ ಗುತಗುತ್ತದೆ ಅಲ್ಲಿರುವ ಗುಣ ದೋಷಗಳನ್ನೂ ತಿಳಿದು ಅದರ ಬಗ್ಗೆ ನೋವು ಆಗಬಹುದು.
ಅದರಿಂದ ಸದಾ ದೂರವಿರಬೇಕು.
ಎಲ್ಲರು ಅಳುತ್ತಲೇ ಈ ಲೋಕಕ್ಕೆ ಬರುತ್ತಾರೆ.
ಈ ಲೋಕದಿಂದ ನಿಗರ್ಮಿಸಿದಗಲು ಅವರ ಸಂಬಂದಿಕರಲ್ಲಿ ಅಳು ಮಾಡಿಸುತ್ತಾರೆ.
ಆದರೆ ಬದುಕಿರುವ ಅವಧಿಯಲ್ಲಿ ಎಲ್ಲರಲ್ಲೂ ಸದಾ ನಗು ಮೂಡಿಸಲು ಸಾಧ್ಯವಿದೆ ಪ್ರಯತ್ನಿಸಿ.........

Wednesday 20 April 2011

ಜೀವಕ್ಕೆ ಹತ್ರ ಆಗೋದು "ಅಮ್ಮ ಮಾತ್ರ"

ಬದುಕಿಗೆ ಹತ್ರ ಆಗೋದು "ದೇವರು ಮಾತ್ರ"


ಸ್ನೇಹಕ್ಕೆ ಹತ್ರ ಆಗೋದು "ನಿವುಮಾತ್ರ"

Monday 18 April 2011

ನಿದ್ರೆಯ ಪಯಣ

ಕಲ್ಪನೆಯ ಕಡಲಲ್ಲಿ ಕನಸುಗಳ ದೋಣಿಯಲ್ಲಿ ಸಾಗಲಿ ಇರುಳು ನಿದ್ರೆಯ ಪಯಣ.
ಕನಸುಗಳು ನನಸಾಗಿ ಬದುಕೆಲ್ಲ ಬೆಳಕಾಗಿ ಉದಯಿಸಲಿ ಬಾಳಿನ ಭರವಸೆಯ ಕಿರಣ.
ಯಾವತ್ತು ಕೆಳಗೆ ಬಿದ್ದೆ ಅಂತ ಫೀಲ್ ಮಾಡ್ಕೋಬೇಡಿ.


ನಮ್ಮಲ್ಲಿರುವ ಶಕ್ತಿಯನ್ನೆಲ್ಲ ಒಂದು ಮಾಡಿ ಎದ್ದು ನಿಂತು ಮತ್ತೆ ಕೂಗಿ ಕೂಗಿ ಹೇಳಬೇಕು.

"ಇನ್ನೊಂದು ೯೦" ಪ್ಲೀಸ್ ಅಂತ.

ಇದು ಜೀವನದ ಗುಟ್ಟು.

ದುಖ:ದಲ್ಲಿರುವಾಗ ಯಾವುದೇ ನಿರ್ಧಾರ ತಗೊಬೇಡಿ.

ಕುಶಿಯಲ್ಲಿರುವಾಗ ಯಾವುದೇ ಮಾತು ಕೊಡಬೇಡಿ.

ಇದು ಜೀವನದ ಗುಟ್ಟು.

Saturday 16 April 2011

ಯಾವಾಗಲು ನಗುತ್ತಿರಬೇಕು ಹೃದಯ ಯಾವಾಗಲು ಮಿಡಿಯುತ್ತಿರಬೇಕು,
"ಗಡಿಯಾರ ಯಾವಾಗಲು ತಿರಗುತಿರಬೇಕು" ಹಾಗೆ ನಿಮ್ಮ ಜೀವನದಲ್ಲಿ ಸದಾ ನಗು ತುಂಬಿರಬೇಕು.


ಒಂದು ಜೀವಕ್ಕೆ ನೀವೆ ಉಸಿರಗಿದ್ರೆ ಆ ಉಸಿರನ್ನು ನಿಮ್ಮ ಉಸಿರೆಂದು ಭಾವಿಸಿ ಆ ಉಸಿರನ್ನು ನಿಲ್ಲಿಸದೆ, ಉಸಿರಿಗೆ ಉಸಿರಾಗಿ ಉಸಿರಿರೋಥನಕ ಕಾಪಾಡಿ ..

ಪ್ರತಿ ನಿಮಿಷ
ಪ್ರತಿ ಸಮಯ
ಪ್ರತಿ ದಿನ
ಪ್ರತಿ ಸೆಕೆಂಡು
ಪ್ರತಿ ಉಸಿರು ಮತ್ತು
ಪ್ರತಿ ಹೃದಯದ ಬಾಡಿತ ಹೇಳುತ್ತಿದೆ.......
ಏನ್ ಸಖೆ ಯಪ್ಪಾ.

ಕನಸು ಬೆಳಗಿನ ತನಕ,
ಬೆಳಕು ಕತ್ಥಲಗುವತನಕ,
ಮನಸು ಪ್ರಿತಿಮಡುವ ತನಕ,
ಆದರೆ ಸ್ನೇಹ ಸಾಯುವ ತನಕ.


ತ್ಯಾಗ ಪ್ರೀತಿಗಿಂತ ದೊಡ್ಡದು..
ನಡತೆ ಸೌಂದರ್ಯಕ್ಕಿಂತ ದೊಡ್ಡದು.
ಮಾನವೀಯತೆ ಸಂಪತ್ತಿಗಿಂತ ದೊಡ್ಡದು.
ಆದರೆ "ಸ್ನೇಹ" ಇವೆಲ್ಲಕ್ಕಿಂತ ದೊಡ್ಡದು.

ನಿಮ್ಮ ಮಾತು ಅಮೃತದ ಬಿಂದು .
ನಿಮ್ಮ ನಗು ಹರುಷದ ಸಿಂದು.
ನಿಮ್ಮ ಮನಸು ಸ್ನೇಹದ ಬಿಂದು
ಓ ನನ್ನ ಅಥ್ಮಿಯ ಬಂದು .
ಯಾಕಿಲ್ಲ ನಿಮ್ಮ ಬೇಟಿ ಇಂದು.

ಪ್ರಕೃತಿಗೆ ಮರುಳಾಗುವ ಆ ಕವಿ
ಭೂಮಿಗೆ ಬೆಳಕು ನಿಡುವ ಆ ರವಿ
ನಮ್ಮ ನಿಮ್ಮ ಸ್ನೇಹದಲ್ಲಿ ಕಂದ ಆ ಸವಿ
ಎಂದಿಗೂ ಆಗದಿರಲಿ ಕಹಿ .

ಬಾಳಿಗೊಂದು ಕೊನೆ ದಿನ,
ವಾರಕ್ಕೊಂದು ರಜಾದಿನ,
ಆದರೆ ನಿಮ್ಮ ನೆನಪು ಪ್ರತಿದಿನ,
ಪ್ರೀತಿ ಜೀವನದ ಮೊದಲನೇ ಪುಟ ಸಾವು ಜೀವನದ ಕೊನೆಯ ಪುಟ. ಒನ್ ಡಿಫೆರೆನ್ಸ್ ಏನು ಅಂದ್ರೆ "ಸಾವು " ಇಲ್ಲರಿಗೂ ಬರುತ್ತೆ. ಆದರೆ "ಪ್ರೀತಿ" ಇಲ್ಲರಿಗೂ ಸಿಗಲ್ಲಾ.

Wednesday 13 April 2011

ಜೀವನ ಬಂಡಿ

ಒಂದು ಕೊಡಲಿ ನೂರಾರು ಜನರನ್ನು ಕೊಲ್ಲಬಲ್ಲದು ಕೆಟ್ಟ ಮಾತು ನೂರಾರು ಮನಸ್ಸುಗಳನ್ನು ಒಡೆಯಬಲ್ಲದು ಆದರೆ ಒಂದೇ ಒಂದು ಹೂ ನೂರಾರು ಜನರನ್ನು ಬೆಸೆಯಬಲ್ಲದು ಹಾಗಾದ್ರೆ ಕೂಡಲಿ ಪಕ್ಕಕ್ಕಿರಲಿ ಹೂ ಮಾತ್ರ ನಿಮ್ಮ ಕೈಯಲ್ಲಿರಲಿ.

ನಗು ವಾರದಲ್ಲಿ ಮೊರು ದಿನಗಳಾದರೂ ನಗುತ್ತ ಇರಬೇಕು, ನಿನ್ನೆ ಇವತ್ತು ನಾಳೆ .

ಉತ್ಸಾಹವು ಅತಿಯಾಗಬಾರದು ನಿಡುವ ಮುಂಚೆಯೇ ಉಣ್ಣ ಬೇಕಾಗುತ್ತದೆ.

ದೇವರು ಮಾನವನಿಗೆ ಅನ್ನವಗಬರದು ಔಷದಿಯಗಬೇಕು.

ಗೋರಿ ಅಂದರೆ ತಿಗಣೆ ಸೊಳ್ಳೆ ಹೊಂಡತಿ ಮುಂತಾದವುಗಳ ಕಟವಿಲ್ಲದ ಏಕಮಾತ್ರ ಸುಖ.

ಪ್ರೀತಿ ಮಾಯೇ

ಯೋಚಿಸಿ ಪ್ರೀತಿಸು. ಆದರೆ ಪ್ರೀತಿಸಿ ಯೋಚಿಸಬೇಡ. ಮೋಸಮಾಡಿ ಪ್ರೀತಿಸು ಆದರೆ ಪ್ರೀತಿಸಿ ಮೋಸಮಾಡಬೇಡ .

ಪ್ರಿತಿ ಯುದ್ದ ಇದ್ದಹಾಗೆ ಶುರುಮೊಡುದು ಸುಲಬ ಮೊಗಿಸೋದು ಕಷ್ಟ ಮರೆಯೋದು ಇನ್ನೋಕಷ್ಟ.

ನೀನು ಪುಸ್ತಕದ ಒಳಗೆ ಇತ್ತುಕೊನಂಡು ಅಪ್ಪಚ್ಚಿಯಾದ ಹೂ ಥರ ನಾನು ಅದರಲ್ಲಿ ಸುಗಂದ ಇರುವುದಿಲ್ಲ ನಿಜ ಆದರೆ ನೋಡಿದಗಲಲ್ಲ ನಾ ನಿನಗೆ ನೆನಪಾಗೋದು ಮಾತ್ರ ಖರೆ.

ಕಣ್ಣಿಂದ ಕನಸಿಗೆ ಅಲ್ಲಿಂದ ಕಲ್ಪನೆಗೇ ಮತ್ತೆ ಮಾಯಾ ದೇಡೆಗೆ ಜಿಗಿಯೋ ನೀನು ನಿಜಕ್ಕೂ ಮಾಟಗಾತಿ

ಬ್ರಷ್ಟಚಾರ ನಿರ್ಮೊಲನೆ

ಭಾರತ ಒಂದು ಅಭಿವೃದ್ದಿ ಹೊದುತ್ತಿರುವ ದೇಶ ಆದರೆ ಇದಕ್ಕೆ ಕಂಠ ಪ್ರಯವಗಿರುವ ಬ್ರಷ್ಟಚಾರ.
ಭಾರತ ಪ್ರಪಚದಲ್ಲಿನ ಬ್ರಷ್ಟಚರದಲ್ಲಿ ೪ನೇ ದೇಶ ಬ್ರಷ್ಟಚರವನ್ನು ಹೋಗಿಸಿದಾಗ ಮಾತ್ರ ದೇಶ ಮುಂದುವರಿಯಲು ಸಾದ್ಯ.ಈ ನಿಟ್ಟಿನಲ್ಲಿ ಅಣ್ಣ ಹಜಾರೆ ಹೋರಾಟವನ್ನು ನಾನು ಅಭಿನಂದಿಸುತೇನೆ. ಇಲಿಯವರಿಗೂ ಅಂದರೆ ಸ್ವತಂತ್ರ ಬಂದು ೬೪ ವರ್ಷಗಳಾದರೂ ಯಾರು ಇರಿತಿಯರ ಹೋರಾಟವನ್ನು ಯಾರು ಮಾಡಲ್ಲಿಲ. ಆದರೆ ಅಣ್ಣ ಹಜಾರೆ ಬ್ರಷ್ಟಚರ ವಿರುದ್ದ ಹೊರಟ್ಟಕ್ಕೆ ದೇಶವ್ಯಾಪಿ ಬೆಂಬಲ ದುರಕಿತ್ತು. ಲೋಕಪಾಲ ಮಸೂದೆಯಿಂದ ದೇಶದಲಿನ ಬ್ರಷ್ಟಚರದಲ್ಲಿ ಸ್ವಲ್ಪವಾದರು ಕಡಿಮೆಯಾಗುತ್ತದೆ. ನಾನು ಅವರನ್ನು ನವಯೋಗದ ಗಾಂಧಿ ಹೇಳಲು ತುಂಬ ಸಂತೋಷವಾಗುತ್ತದೆ.ನಮ್ಮ ದೇಶದಲ್ಲಿ ಬ್ರಷ್ಟಚಾರ ವಿರುದ್ದ ಹೋರಾಟಗಳು ನೆಡೆದರೆಸಲದು ಅದನ್ನು ಬುಡಸಮೇತ ಕಿತ್ತುಹಾಕಬೇಕು. ಈ ಬ್ರಷ್ಟಚಾರಕ್ಕೆ ಕಾರಣ ಜನಸಮನ್ಯರೇ ಯಾಕೆಂದರೆ ಜನರಲ್ಲಿ ಇರುವ ಸ್ವತ್ ಮನೋಬವನೆಗಳು ಮತ್ತು ದೇಶದಬಗ್ಗೆ ಕಾಳಜಿ ಇಲ್ಲದೆರುವುದು. ಬ್ರಷ್ಟಚಾರಕ್ಕೆ ಹದಿಮಡಿಕೊಟ್ಟಿದೆ.ಇಲ್ಲಿರುವ ಕಾನೂನುಗಳು ವಿಷವಿಲ್ಲದ ಹಾವಿನಂತೆ ಮಾತು ಜತಿಪದ್ದತಿಗಳು ಸಹಾ ಕಾರಣವಾಗಿದೆ.

ಬ್ರಷ್ಟಚಾರ ನಿರ್ಮೊಲನೆ ಮಾಡಬೇಕಾದರೆ ಮೊದಲು ಜನರಲ್ಲಿ ದೇಶದ ರಾಜಕೀಯದಲ್ಲಿ ಭಾಗವಹಿಸಬೇಕು ಮತ್ತು ಉತ್ತಮ ವ್ಯಕ್ತಿಯನ್ನು ಆಯಕ್ಕೆ ಮಾಡಬೇಕು ಮತ್ತು ಕಠಿಣ ಕಾನೂನುಗಳು ಬರಬೇಕು ಮತ್ತು ಚುನಾವಣ ಆಯೋಗದಲ್ಲಿ ಕಠಿಣ ಕಾನೂನುಗಳು ಬರಬೇಕು ಇಲ್ಲದಿದ್ದರೆ ಬ್ರಷ್ಟಚಾರ ತಡೆಯಲು ಸಾದ್ಯವಿಲ್ಲ.

Monday 4 April 2011

ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು, ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು, ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು, ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು,

ಜಿವನದ್ದಲ್ಲಿ ಗುರಿ ತುಂಬಾ ಮುಖ್ಯ ಇಲ್ಲದಿದ್ದರೆ ಜೀವನ ಹಲಗಿ ಹೋಗುತ್ತದೆ.
ಆದರು ಕೆಲವುಸಲ ಅವರ ಜೀವದಲ್ಲಿ ಕೆಲವು ತಿರುವುಗಳಿಂದ  ಜೀವನವನ್ನು  ಬದಲಾಗುತ್ತದೆ.
ಅವರು ಮಾಡುವ ಕೆಲಸದ ಮೇಲಿನ ಶ್ರದ್ದೆ ಅವರನ್ನು ಮೇಲಕೆ ಕರೆದುಕೊಂಡು ಹೋಗುತ್ತದೆ.
ಕೆಲವರು  ಗುರಿ ಬೇರೆ  ಮಾಡ್ಹುವ ಕೆಲಸೇವೆ ಬೇರೆ ಆಗಿರುತ್ತದೆ ಎಕೆಂದರೆ ಗುರಿ ಗಿಂತ ಜೀವನ ದೊಡ್ಡದು. ಮಾದಲು ಜೀವನವನ್ನು  ಉತ್ತಮ ಪಡಸಿಕೊಂಡು ಆಮೇಲೆ ಗುರಿಯತ್ತ ಹೋಗಬೇಕು.
ಜೀವನದಲ್ಲಿ ಗುರಿ ತುಂಬಾ ಮುಖ್ಯ ಆದೆರೆ ಸಪಲ್ತೆ ಕಾಣಲು ಪರಿಶ್ರಮ ತಳ್ಯ್ಮೆ ಬೇಕು ಇಲ್ಲದಿದ್ದರೆ ಬಾಡಿ ಹೋಗುತ್ತದೆ.
ಗುರಿ ಸಾದನೆಗೆ ಸಹಕಾರ ಇರಬೇಕು ಇಲ್ಲದಿದ್ದರೆ ಕಾಷ್ಟ.