Pages

Sunday 31 July 2011

ಪ್ರೀತಿಗೆ ವಿದ್ಯಾ ಮುಖ್ಯವಲ್ಲಾ ಪ್ರೀತಿಸುವ ಮನಸು ಮುಖ್ಯ

ಒಬ್ಬ ಹುಡುಗ ಒಂದು ಹುಡಿಗಿಯನ್ನು ತುಂಬಾ ಪ್ರೀತಿಸುತಿದ್ದ ಅವಳು ಸಾಹ ಪ್ರೀತಿಸುತಿದ್ದಳು,
ಆಗಾ ಅವಳು ಪೀ ಯು ಸಿ ಮಾಡುತಿದ್ದಳು ಆ ಹುಡುಗ ಲಗೆಜ್ ಆಟೋ ಓಡಿಸುತಿದ್ದ, ಪ್ರತೀದಿನ ಅವರೂ ಸೇರುತಿದ್ದರು ಹೀಗೆ ಎರೆಡು ವರ್ಷಗಳನ್ನು ಕಳೆದರೂ.
ನಂತರ ಆ ಹುಡಗಿ ತನ್ನ ಮುಂದಿನ ಅಭ್ಯಾಸಕ್ಕಾಗಿ (ಬಿ ಎ ಮಾಡಲು) ಆ ಉರಿನ ತಾಲೂಕು ಕೇಂದ್ರದಲ್ಲಿ ಓದಲು ಹೋದಳು ಆ ಸಮಯದಲ್ಲಿ ಅವಳ ಬಾಲ್ಯ ಗೆಳತಿಯರೂ ಸಾಹ ಸಿಕ್ಕರೂ, ಇಂತಾ ಸಮಯದಲ್ಲಿ ಆ ಹುಡುಗಸಾಹ ತಾನು ಮೊದಲು ಹೋಗುತಿದ್ದ ಪಟ್ಟಣ ಬಿಟ್ಟು ಆ ಹುಡುಗಿ ಇದ್ದ ಪಟ್ಟಣಕ್ಕೆ ಬಂದ ಅಲ್ಲಿ ಲಗೆಜ್ ಆಟೋಓಡಿಸುವಾ ಕೆಲಸ ಮುಂದುವರಿಸಿದಾ ಹೀಗೆ ಇರುವಾಗ ಇವಳ ಪ್ರೀತಿಯ ವಿಷಯ ಅವಳ ಗೆಳತಿಯಾರೆಗೆ ತಿಳಿಯಿತ್ತು.
ಆ ಸಮಯದಲ್ಲಿ ಅವಳ ಗೆಳತಿಯು ಇರಿತಿ ಹೇಳುತಲೇ ನೀನು ಬಿ ಎ ಒತಿದಿಯ ಅವನೂ ನೋಡಿದರೆ ಸ್ ಎಲ್ ಸಿ ಪೇಲು ಅಂತ ಹುಡಗನ್ನ ನೀನುಪ್ರೀತಿಸುತಿದ್ದೀಯಲ್ಲಾ ನಿನಗೇನಾದ್ರೂ ಬುದ್ದಿಯಿದಿಯ್ ಅಂತ ಹೇಳ್ತಾಳೆ ಆ ಮಾತನ್ನು ಕೇಳಿದ ಈ ಹುಡುಗಿ ಅವನನ್ನು ದೂರಮಾಡಲು ಪ್ರಯತ್ನಿಸುತಲೇ
ಆ ಹುಡುಗ ಇವಳನ್ನು ತುಂಬಾ ಆಳವಾಗಿ ಪ್ರೀತಿಸುತಿದ್ದ ಹೀಗೆ ಇರುವಾಗ ಹುಡುಗಿಯೂ ತನನ್ನು ಮರೆಯುವಂತೆ ಹೇಳುತಲೇ ಆದರೆ ಆ ಹುಡುಗ ಕೇಳುವುದಿಲ್ಲ
ಆ ಹುಡುಗಿ ಪೂನ್ ಮಾಡಿದರು ಮಾತನಾಡುವುದಿಲ್ಲ ನಂತರ ಆ ಹುಡುಗ ಎದುರಿಗೆ ಸಿಕ್ಕಾಗ ಹೇಳ್ತಾನೇ ನೀನು ನನ್ನನೂ ಪ್ರೀತಿಸದಿದ್ದಾರೆ ನಾನು ಸಾಯುತ್ತೇನೆ
ಎಂದು ಹೇಳ್ತಾನೇ.
ಮರನೆದಿನ ಆತನು ಒಂದು ವಿಷಾದ ಬಟಾಲೀ ತೆಗೆದುಕೊಂಡು ಬಂದು ನೀನು ನನ್ನನು ಪ್ರೀತಿಸದಿದ್ದರೆ ನಾನು ಕೋಡಿದು ಸಾಯುತ್ತೇನೆ ಎಂದು ಹಿಳಿದ ಅದಕ್ಕೆ ತಲೆಕೊಡದ ಹುಡಗಿ ಸುಮನೆ ಬಸು ಹತಿದಲು ಆಗಲು ಸಾಹ ಆ ಹುಡುಗ ನೂಡುತಲೇ ನಿಂತಿದ್ದ ನಂತರ ಹುಡಗಿ ತಾನು ಕೋತಿದ್ದ ಸೀಟಿನ ಕಿಡಕಿಯನ್ನೂ ಹಾಕಿದಳೂ ಅದಗಿ ಕೆಲವೇ ನಿಮಿಷದಲ್ಲಿ ಆತ ವಿಷವನೂ ತೆಗೆದುಕೊಂಡ ವಿಷಯ ಬಂತು ಆದರೆ ಆ ಹುಡಗಿ ತನಗೆ ಏನೂ ಗೊತಿಲ್ಲದಂತೆ ಸುಮನೆ ಇತ್ತು.
ಆದರೆ ಆತ ಮಾತ್ರ ಸತ್ತು ಹೂದಾ.
ಇವಳಿಗೆ ಮೊದಲು ಅವನು ಬೇಕಾಗಿತ್ತು ಆದರೆ ನಂತರ ಅಂದರೆ ಬಿ ಎ ಮಾಡುತಿದ್ದೀನಿ ಎಂಬ ಸೊಕಿನಿಂದ ಆ ಹುಡುಗನ ಜೀವನವನ್ನೇ ಬಲಿತಾಗೆದುಕೊಡಲು.
ಪ್ರೀತಿಗೆ ವಿದ್ಯಾ ಮುಖ್ಯವಲ್ಲಾ ಪ್ರೀತಿಸುವ ಮನಸು ಮುಖ್ಯ ಎಂದು ಆ ಹುಡಗಿ ತಿಳಿಯಲಿಲ್ಲ.

ಈ ಕಥೆ ಕೇಳಿದಾಗ ಅನಿಸುತದೆ ಪ್ರೀತಿಸುವ ಮೊದಲು ಯುಚಿಸಬೇಕು ನಮ್ಮ ಮತ್ತು ಆ ಹುಡುಗಿಯ ಮದ್ಯದ ಅಂತರವನ್ನು ನೂಡಿ ಪ್ರೀತಿಸಬೇಕು. ಸುಮನ್ನೇ ಯಾರೂ ಪ್ರೀತಿಮಾಡತರೆ ನಾನ್ನು ಮಾಡತೀನಿ ಅಂತ ಹೋದರೆ ಇದೆರಿತಿ ಆಗುತದ್ದೇ
ನನ್ನದು ಒಂದು ಪ್ರಶ್ನೆ ಪ್ರೀತಿಸಿಯೇ ಮದುವೆ ಆಗಬೇಕೆ? ಅಥವಾ
ಮದುವೆ ಆಗಿ ಪ್ರೀತಿಸಬೇಕೆ?
ನನ್ನ ಉತ್ತರ ಮದುವೆ ಆಗಿ ಪ್ರೀತಿಸುವುದೇ ಉತ್ತಮ ನಿಮ್ಮ ಉತ್ತರ?

Monday 25 July 2011

ಯಾವ ಮನುಷ್ಯನ ಮುಖದಿಂದ ಅಳೆಯಬಾರದು

ಇವತ್ತು ಬೆಳೆಗ್ಗೆ ನಾನು ನಮ್ಮ ಏರಿಯಾದ ಒಂದು ಕರನ್ಸಿ ಅಂಗಡಿಗೆ ಹೋದೆ ಆಗ ಅಲ್ಲಿ ಒಬ್ಭ ಅಟೋ ಚಾಲಕ ಬಂದಾ. ಆತ ತನ್ನ ಮೊಬೈಲ್ ಗೆ  ಕರನ್ಸಿ ಹಾಕಿಸಲು ಬಂದಿದ್ದ .ಆತನ ವೇಶವು ನುಡಿದರೆ ಪಕ್ಕ ಪರುಡಿಯಂತೆ ಕನುಸುತಿದ್ದ , ಕರನ್ಸಿ ಅಂಗಡಿಯವನ್ನು ಕರನ್ಸಿ ಇಲ್ಲವೆಂದು  ಹೇಳಿದನು ಅತನಬಳಿಯಲ್ಲಿ ಇದ್ದ ಹಳೆಯ ಕರನ್ಸಿ ಕಾರ್ಡ್ ನ್ನು ರಿರ್ಚಾಜ ಮಾಡಲು ಅವನಿಗೆ ತಿಯಲಿಲ್ಲ  ಆಗ ಅವನ್ನು ಅಂಗಡಿಯವನ್ನು ಕೇಳಿದ ಆದರೆ ಅವನು ಸರಿಯಾಗಿ ಉತ್ತರಿಸಲಿಲ್ಲ ನಂತರ ಆತನು ನನ್ನು ಕೇಳಿದ ಆಗ ನನ್ನು ರಿರ್ಚಾಜ ಮಾಡಿಕೊಟ್ಟೆ,
ನಂತರ ಆತ ಅಲ್ಲಿಂದ ಹುರಾಟ ನಂತರ ಹಾದಿಯಲ್ಲಿ ಸಿಕ್ಕ ಆಗ ಅವನ್ನು ನನ್ನು ಕೇಳಿದ ಎಲ್ಲಿಗೆ ಹೂಗಬೇಕು ಎಂದು ಆಗ ಮನೆಗೆ ಹುಗುತ್ತ  ಇದ್ದೇನೆ ಎಂದು ಹಿಳಿದೆ ನನ್ನು ಡ್ರಾಪ್ ಮಾಡತೀನಿ ಎಂದು ಹಿಳಿದ ಅದಕ್ಕೆ ನನ್ನು ಹೇಳ್ದೆ ಬೇಡ ಅಂತ ಆದರೆ ಬಲವಂತ ಮಡಿದ ಆಮೇಲೆ ಅದರ ಮೇಲೆ ಹೋದೆ ಆಗ  ಯೋಚನೆ ಮಾಡಿದೆ ಮೊದಲು ನಾನು ನನ್ನ ಮನಸಿನಲ್ಲಿ ಅವನ ಮೇಲೆ ಇದ್ದ ಅಬಿಪ್ರಯದಬಗ್ಗೆ ಬೇಸರವಾಯಿತು. ಹಾಗಂತ ಆತನ ಹತ್ತಿರ ಹಳಲಿಲ್ಲ , ಆತನಿಗೆ ಅಟೋದ ಬಾಡಿಗೆಯೂ ತೆಗೆದುಕೊಳ್ಳಲಿಲ್ಲ,
ಅಗ್ಗ ಅನಸಿತು  ಯಾವ ಮನುಷ್ಯನ ಮುಖದಿಂದ ಅಳೆಯಬಾರದು ಇಂದು ಅನಿಸಿತ್ತು

Tuesday 12 July 2011

ಆಸಕ್ತಿ

ಸಮರ್ಪಣ ಮನೋಭಾವ ಹಾಗು ಆಸಕ್ತಿ ಇದ್ದರೆ ಯಾವ ಕೆಲಸವೂ ಭಾರವಾಗುವುದಿಲ್ಲ ಎಂಬುದಕ್ಕೆ
ಒಂದು ಉದಾಹರಣೆ - 14 ಕೆ.ಜಿ ಭಾರದ ಗ್ಯಾಸ್ ಸಿಲಿಂಡರ್ ಎತ್ತಿಡಲು ಒದ್ದಾಡುವ ಹುಡುಗ,
೫೦ ಕೆ.ಜಿ ಭಾರದ ಹುಡುಗಿಯನ್ನು ಅನಾಯಾಸವಾಗಿ ಎತ್ತುತ್ತಾನೆ.

ನ್ಯೂಟನನ್ನ ತಾಳ್ಮೆ

ಸರ್ ಐಸಾಕ್ ನ್ಯೂಟನ್ ಗುರುತ್ವಾಕರ್ಷಣ ತತ್ವವನ್ನು ಕಂಡು ಹಿಡಿದ ಪ್ರಖ್ಯಾತ ವಿಜ್ಞಾನಿ . ಒಮ್ಮೆ ಅವನು ತೋಟದಲ್ಲಿ ತಿರುಗಡುತ್ತಿರುವಾಗ ಸೇಬು ಮರದಿಂದ ಹಣ್ಣು ಬೀಳುವುದನ್ನು ನೋಡಿ ಇದಕ್ಕಾಗಲೀ, ಬಲಕ್ಕಗಲೀ ಮೇಲಕ್ಕಗಲಿ ಏಕೆ ಹೋಗಲಿಲ್ಲ? ಎಲ್ಲ ವಸ್ತುಗಳು ನೆಲದ ಮೇಲೆಯೇ ಏಕೆ ಬಿಳುತ್ತವೆ ಎಂಬುದರ ಬಗ್ಗೆ ಸಂಶೋಧನೆ ಮಾಡಿ ಭೂಮಿಯ ಗುರುತ್ವಾಕರ್ಷಣ ನಿಯಮಗಳನ್ನು ರೂಪಿಸಿದ. ನ್ಯೂಟನನ್ನ ಜೀವನದ ಒಂದು ಘಟನೆ ಅವನ ಮೇಲೆ ಅಪಾರ ಪರಿಣಾಮ ಬೀರಿತ್ತು. ಇದರಿಂದ ಅವನ ಆರೋಗ್ಯದ ಮೇಲೆಯೂ ಅಪಾರ ಪರಿಣಾಮ ಬೀರಿತ್ತು.ಇದರಿಂದ ಅವನ ವಾದ ಮಾಡುವ ಶಕ್ತಿಯನ್ನು ಹೆಚ್ಚು ಕಡಿಮೆ ಕಳೆದುಕೊಂಡನು.
ನ್ಯೂಟನ್ ಅನೇಕ ವರ್ಷಗಳ ಪರಿಶ್ರಮದಿಂದ ಒಂದು ಮುಖ್ಯವಾದ ಸಂಶೋಧನೆಯನ್ನು ಕೈಗೊಂಡಿದ್ದ. ಕೊನೆಗೂ ಅದರಲ್ಲಿ ಸಫಲನು ಆದ.ತನ್ನ ಸಂಶೋಧನೆಗಳನ್ನು ಪ್ರಕಟಿಸಲು ಸಿದ್ಧತೆಗಳನ್ನು ನಡೆಸಿದ್ದ. ಇದು ನಡೆದದ್ದು ನ್ಯೂಟನನ್ನ 51ನೇ ವಯಸ್ಸಿನಲ್ಲಿ. ತನ್ನ ಅಮೂಲ್ಯ ಸಂಶೋಧನೆಗೆ ಸಂಬಂದಪಟ್ಟ ಲೇಖನಗಳನ್ನು ತನ್ನ ಮೇಜಿನ ಮೇಲೆ ಇಟ್ಟು ಪ್ರಾರ್ಥನೆಗೆ ತೆರಳಿದ್ದ. ಅವನ ಗೈರು ಹಾಜರಿಯಲ್ಲಿ ಒಂದು ಇಲಿ ಮೇಜಿನ ಮೇಲೆ ಬಂದು ಅವನ ಸಂಶೋಧನಾ ಲೇಖನಗಳನ್ನು ಹಾಳು ಮಾಡತೊಡಗಿತು. ಅವನ ನಂಬಿಕೆಯ ನಾಯಿ ಡೈಮಂಡ್ ತನ್ನ ಯಜಮಾನನ ಲೇಖನಗಳನ್ನು ರಕ್ಷಿಸಲು ಇಲಿಯ ಮೇಲೆ ನೆಗೆಯಿತು. ಈ ಗೊಂದಲದಲ್ಲಿ ಉರಿಯುತ್ತಿದ್ದ ಒಂದು ಮೇಣದ ಬತ್ತಿ ಲೇಖನಗಳ ಮೇಲೆ ಉರಿಳಿ ಬಿದ್ದು ಅದನ್ನು ಸಂಪೂರ್ಣ ನಾಶಮಾಡಿತು.ನ್ಯೂಟನ್ ಹಿಂದಿರುಗಿ ಬಂದು ನೋಡಿದಾಗ ಹಲವು ವರ್ಷಗಳ ತನ್ನ ಶ್ರಮ ಸುಟ್ಟು ಬುದಿಯಗಿರುವುದನ್ನು ಕಂಡು. ಅವನಿಗೆ ಬೇಸರವಾದರೂ ನ್ಯೂಟನ್ ತಾಳ್ಮೆ
ಕಳೆದುಕೊಳ್ಳದೆ ತನ್ನ ನಾಯಿಗೆ ಬೈಯ್ಯಲಿಲ್ಲ, ಹೊಡೆಯಲಿಲ್ಲ. ಇದು ಅವನ ಮೇಲೆ ಆಘಾತವುಂಟು ಮಾಡಿದರು ಸಿಟ್ಟನ್ನು ತೋರದೆ ಸಂಯಮ ಕಾಪಾಡಿಕೊಂಡಿದ್ದು ಅವನ ಹೆಗ್ಗಳಿಕೆ.