ನಿಮ್ಮ ಗೆಳೆಯ ಒಂದೇ ಒಂದು ನಗು ಇಲ್ಲದೆ ಇದ್ದಾನೆ ಎಂದಾದರೆ ನಿಮ್ಮದೊಂದು ನಗು ಅವನಿಗೆ ನೀಡಿ.
ದುಃಖವನ್ನು ಹೊರಗಿಡಬೇಕು ಎಂದು ನಾವು ಗೋಡೆ ಕತಿಕೊಂದರೆ ಸಂತೋಷವೇನು ಚಿಮ್ಮಿ ಹರಿಯುವುದಿಲ್ಲ.
ನೀವು ಪ್ರೀತಿಸುವ ಇಲ್ಲರು ನಿಮ್ಮನ್ನು ತಿರಸ್ಕರಿಸಿದಾಗ ಅಥವಾ ಮೃತಪಟ್ಟಾಗ ಅಳುವುದು ಸುಲಭ.
ಸಂಪೂರ್ಣ ಮೌನಾವು ದುಃಖಕ್ಕೆ ಎಡೆಮಾಡಿಕೊಡುತ್ತದೆ. ಇದು ಮೃತ್ಯುವಿನ ಛಾಯೆ.
ದೇವರ ಸೇವೆ ಮಾಡುವುದಕ್ಕೆ ಒಂದು ಮುಟೆ ದುಃಖಕ್ಕಿಂತ ಒಂದು ಬೊಗಸೆ ಸಂತೋಷ ಸಾಕು.
ಉತ್ತಮ ಹಾಸ್ಯ ಆತ್ಮದ ಅರೋಗ್ಯ ವೃದ್ದಿಸುತ್ತದೆ, ದುಃಖ ವಿಷವಾಗುತ್ತದೆ.
ದುಃಖ ಮತ್ತು ಕಟ್ಟಲೆಗಳು ತುಂಬಾ ಸುಂದರವಗಿರುತ್ತವೆ ಮತ್ತು ನಮ್ಮನ್ನು ಧ್ಯನಸ್ಥಸ್ಥಿತಿಗೆ ಕೊಂಡೊಯ್ಯುತ್ತವೆ.
ನೀವು ದುಃಖದ ಬಗ್ಗೆ ತಿಲಿದುಕೊಡಿಲ್ಲ ಎಂದಾದರೆ ಸಂತೋಷವನ್ನು ವರ್ಣಿಸಲರಿರಿ.
ಅತಿಯಾದ ದುಃಖದಲ್ಲಿ ಭಾವನಾತ್ಮಕತೆಗೆ ಅವಕಾಶವೇ ಇರುವುದಿಲ್ಲ.
ದುಃಖವನ್ನು ಹೊರಗಿಡಬೇಕು ಎಂದು ನಾವು ಗೋಡೆ ಕತಿಕೊಂದರೆ ಸಂತೋಷವೇನು ಚಿಮ್ಮಿ ಹರಿಯುವುದಿಲ್ಲ.
ನೀವು ಪ್ರೀತಿಸುವ ಇಲ್ಲರು ನಿಮ್ಮನ್ನು ತಿರಸ್ಕರಿಸಿದಾಗ ಅಥವಾ ಮೃತಪಟ್ಟಾಗ ಅಳುವುದು ಸುಲಭ.
ಸಂಪೂರ್ಣ ಮೌನಾವು ದುಃಖಕ್ಕೆ ಎಡೆಮಾಡಿಕೊಡುತ್ತದೆ. ಇದು ಮೃತ್ಯುವಿನ ಛಾಯೆ.
ದೇವರ ಸೇವೆ ಮಾಡುವುದಕ್ಕೆ ಒಂದು ಮುಟೆ ದುಃಖಕ್ಕಿಂತ ಒಂದು ಬೊಗಸೆ ಸಂತೋಷ ಸಾಕು.
ಉತ್ತಮ ಹಾಸ್ಯ ಆತ್ಮದ ಅರೋಗ್ಯ ವೃದ್ದಿಸುತ್ತದೆ, ದುಃಖ ವಿಷವಾಗುತ್ತದೆ.
ದುಃಖ ಮತ್ತು ಕಟ್ಟಲೆಗಳು ತುಂಬಾ ಸುಂದರವಗಿರುತ್ತವೆ ಮತ್ತು ನಮ್ಮನ್ನು ಧ್ಯನಸ್ಥಸ್ಥಿತಿಗೆ ಕೊಂಡೊಯ್ಯುತ್ತವೆ.
ನೀವು ದುಃಖದ ಬಗ್ಗೆ ತಿಲಿದುಕೊಡಿಲ್ಲ ಎಂದಾದರೆ ಸಂತೋಷವನ್ನು ವರ್ಣಿಸಲರಿರಿ.
ಅತಿಯಾದ ದುಃಖದಲ್ಲಿ ಭಾವನಾತ್ಮಕತೆಗೆ ಅವಕಾಶವೇ ಇರುವುದಿಲ್ಲ.
No comments:
Post a Comment