ಒಂದು ಕೊಡಲಿ ನೂರಾರು ಜನರನ್ನು ಕೊಲ್ಲಬಲ್ಲದು ಕೆಟ್ಟ ಮಾತು ನೂರಾರು ಮನಸ್ಸುಗಳನ್ನು ಒಡೆಯಬಲ್ಲದು ಆದರೆ ಒಂದೇ ಒಂದು ಹೂ ನೂರಾರು ಜನರನ್ನು ಬೆಸೆಯಬಲ್ಲದು ಹಾಗಾದ್ರೆ ಕೂಡಲಿ ಪಕ್ಕಕ್ಕಿರಲಿ ಹೂ ಮಾತ್ರ ನಿಮ್ಮ ಕೈಯಲ್ಲಿರಲಿ.
ನಗು ವಾರದಲ್ಲಿ ಮೊರು ದಿನಗಳಾದರೂ ನಗುತ್ತ ಇರಬೇಕು, ನಿನ್ನೆ ಇವತ್ತು ನಾಳೆ .
ಉತ್ಸಾಹವು ಅತಿಯಾಗಬಾರದು ನಿಡುವ ಮುಂಚೆಯೇ ಉಣ್ಣ ಬೇಕಾಗುತ್ತದೆ.
ದೇವರು ಮಾನವನಿಗೆ ಅನ್ನವಗಬರದು ಔಷದಿಯಗಬೇಕು.
ಗೋರಿ ಅಂದರೆ ತಿಗಣೆ ಸೊಳ್ಳೆ ಹೊಂಡತಿ ಮುಂತಾದವುಗಳ ಕಟವಿಲ್ಲದ ಏಕಮಾತ್ರ ಸುಖ.
ಹೂ ಎಂದರೆ ಅದು ಹು ಅಲ್ಲ ... ಸ್ನೇಹದ ಒಂದು ಸಂಕೇತ
ReplyDelete